ಕಾಗಿನೆಲೆ ಉದ್ಯಾವನ ಇದು ಕರ್ನಾಟಕ ರಾಜ್ಯದ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನಲ್ಲಿ ಇದೆ. ಇದು ಕನಕದಾಸರ ನೆನಪಿಗಾಗಿ ನಿರ್ಮಿಸಿದ ಪಾರ್ಕ್ ಆಗಿದೆ. ಈ ಪಾರ್ಕ್ ನ ಹೆಸರು ಕನಕ ಲೋಕ. ಕಾಗಿನೆಲೆ ಪಾರ್ಕ್ ಕನಕದಾಸರ ದೇವಸ್ಥಾನದಿಂದ 02 ಕಿಮೀ ದೂರದಲ್ಲಿರುವ ಕಾಗಿನೆಲೆ ಗ್ರಾಮದಲ್ಲಿದೆ.
ಕಾಗಿನೆಲೆ ಉದ್ಯಾವನದ ದೂರಗಳು
- ಬೆಂಗಳೂರು – 348 ಕಿ.ಮೀ
- ಹಾವೇರಿ – 16 ಕಿ.ಮೀ
- ಬ್ಯಾಡಗಿ – 21 ಕಿ.ಮೀ
- ಬ್ಯಾಡಗಿ ರೈಲ್ವೆ ನಿಲ್ದಾಣ – 23 ಕಿ.ಮೀ
- ಹಾವೇರಿ ರೈಲ್ವೆ ನಿಲ್ದಾಣ – 18 ಕಿ.ಮೀ
ಕನಕದಾಸರ ಜೀವನ ಘಟನೆಗಳನ್ನು ಆಧರಿಸಿದ ಉದ್ಯಾನವನ ಆಗಿದ್ದು, ಇದು ಅವರು ಹೆಚ್ಚಿನ ಕೆಲಸವನ್ನು ಮಾಡಿದ ಸ್ಥಳದಲ್ಲಿ ಮತ್ತು ಅವರ ಜೀವನದ ಕೊನೆಯ ದಿನಗಳಲ್ಲಿ ಅಲ್ಲಿಯೇ ಇದೆ. ಅವರ ಕೆಲವು ಪ್ರಸಿದ್ಧ ಜೀವನದ ಘಟನೆಗಳನ್ನು ನಾವು ಶಿಲ್ಪಗಳಲ್ಲಿ ನೋಡಬಹುದು. ಮಕ್ಕಳಿಗಾಗಿ ಉತ್ತಮವಾಗಿ ನಿರ್ವಹಿಸಲಾದ ಉದ್ಯಾನ ಮತ್ತು ಆಟದ ಪ್ರದೇಶ.
ಭೇಟಿ ನೀಡಿ





