ಕೈವಾರ ರಾಷ್ಟ್ರೀಯ ಉದ್ಯಾನ ಚಿಂತಾಮಣಿ

ಕೈವಾರ ರಾಷ್ಟ್ರೀಯ ಉದ್ಯಾನ ಚಿಂತಾಮಣಿ ಇದು ಬಟ್ಟಿಗನಹಳ್ಳಿಯಲ್ಲಿ ಇದೆ. ಕೈವಾರದ ಹೊರವಲಯದಲ್ಲಿರುವ ಉದ್ಯಾನವನದಂತಹ ಮಿನಿ ಅರಣ್ಯ. ವಿಶ್ರಾಂತಿ ಪಡೆಯಲು ದಂಪತಿಗಳು, ಕುಟುಂಬ, ಸ್ನೇಹಿತರಿಗಾಗಿ ಶಾಂತಿಯುತ ಸ್ಥಳವಾಗಿದೆ. ಜಿಂಕೆ, ನವಿಲುಗಳು, ಮೊಲಗಳು, ಮಂಗಗಳು ಇತ್ಯಾದಿಗಳನ್ನು ಕಾಣಬಹುದು. ಈ ಉದ್ಯಾವನದ ಪ್ರವೇಶಕ್ಕಾಗಿ ಐಡಿ ಕಾರ್ಡ್ ಕಡ್ಡಾಯವಾಗಿ ಮತ್ತು ಪ್ರವೇಶ ಶುಲ್ಕ ಒಬ್ಬರಿಗೆ ₹10/-.

ಕೌರವ ಕುಂಡ ಬೆಟ್ಟವು ಬೆಂಗಳೂರಿನಿಂದ ಸುಮಾರು 82 ಕಿ.ಮೀ ಮತ್ತು ಚಿಕ್ಕಬಳ್ಳಾಪುರ ನಗರದಿಂದ ಸುಮಾರು 36 ಕಿ.ಮೀ ದೂರದಲ್ಲಿದೆ. ಹಾಗೂ ಚಿಕ್ಕಬಳ್ಳಾಪುರ ರೈಲ್ವೆ ನಿಲ್ದಾಣದಿಂದ 37 ಕಿ.ಮೀ ದೂರದಲ್ಲಿದೆ.

ಭೇಟಿ ನೀಡಿ
ಚಿಂತಾಮಣಿ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಚಿಕ್ಕಬಳ್ಳಾಪುರ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section