ಥಾಮಸ್ ಇನ್ಮ್ಯಾನ್ನ ಕಾರಗೃಹವು ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಇದೆ. ಈ ಕಾರಗೃಹವನ್ನು ಮೈಸೂರಿನ ರಾಜ ಹೈದರಾಲಿ ನಿರ್ಮಿಸಿದ ಬಂದಿಖಾನೆ ಆಗಿದೆ. ಥಾಮಸ್ ಇನ್ ಒನ್ ಅವರು ಇಂಜಿನಿಯರ್ ಆಗಿದ್ದರು, 1895 ರಲ್ಲಿ ಬ್ರಿಟನ್ ನಿಂದ ಶ್ರೀರಂಗಪಟ್ಟಣಕ್ಕೆ ಬಂದರು. ಅವರು ರಿಸರ್ಚ್ ಮಾಡಿದ ಈ ಕಾರಗೃಹವನ್ನು ಥಾಮಸ್ ಇನ್ ಒನ್ ಕಾರಗೃಹ ಎಂದು ಹೆಸರಿಸಲಾಯಿತು. ಈ ಕಾರಗೃಹವು ಮರಾಠ ಮುತ್ತಿಗೆದಾರರು ಮತ್ತು ಇತರ ಕೈದಿಗಳನ್ನು ಸರಿ ಹಿಡಿಯಲು ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಬಳಸುತ್ತಿದ್ದರು. ಸನಿಹದ ಪರಿಸರದಿಂದ ಮರೆಮಾಚಪಟ್ಟ ಈ ಕಾರಾಗೃಹವನ್ನು ಇಟ್ಟಿಗೆ ಮತ್ತು ಗಾರೆಯ 13.75 ಮೀಟರ್ ಉದ್ದ ಹಾಗೂ 9.75 ಮೀಟರ್ ಅಗಲವಾಗಿದ್ದು, ಕಮಾನುಗಳಿಂದ ನಿರ್ಮಿಸಲ್ಪಟ್ಟಿದೆ.
ಥಾಮಸ್ ಇನ್ಮ್ಯಾನ್ನ ಕಾರಾಗೃಹಗಳು ಬೆಂಗಳೂರಿನಿಂದ 132 ಕಿಲೋಮೀಟರ್ ದೂರದಲ್ಲಿದೆ ಮತ್ತು ಮಂಡ್ಯ ನಗರ ಪಟ್ಟಣದಿಂದ 26 ಕಿಲೋಮೀಟರ್ ದೂರದಲ್ಲಿದೆ.
ಭೇಟಿ ನೀಡಿ