ವಿಶ್ವನಾಥ ದೇವಸ್ಥಾನ ಮತ್ತು ಪುರಾತನ ಬಾವಿಯು ಆನೆಕೊಂಡ ಗ್ರಾಮದಲ್ಲಿರುವ ಮತ್ತೊಂದು ಪ್ರಮುಖ ಐತಿಹಾಸಿಕ ತಾಣವಾಗಿದೆ. ಇಲ್ಲಿನ ವಿಶ್ವನಾಥ ದೇವಸ್ಥಾನ (ಈಶ್ವರ ದೇವಾಲಯ) ಹಾಗೂ ಅದರ ಆವರಣದಲ್ಲಿರುವ ಪುರಾತನ ಬಾವಿ ವಿಶೇಷ ಆಕರ್ಷಣೆಯಾಗಿವೆ. ಈ ಪ್ರಾಚೀನ ದೇವಾಲಯವು ತನ್ನ ಐತಿಹಾಸಿಕ ಹಿನ್ನೆಲೆ ಮತ್ತು ವಿಶಿಷ್ಟ ಶೈಲಿಯ ಬಾವಿಗಾಗಿ ಪ್ರಸಿದ್ಧಿಯಾಗಿದೆ. ಈ ಸ್ಥಳವು ಕರ್ನಾಟಕ ರಾಜ್ಯದ ದಾವಣಗೆರೆ ಜಿಲ್ಲೆಯ ದಾವಣಗೆರೆ ತಾಲ್ಲೂಕಿನ ಆನೆಕೊಂಡ ಗ್ರಾಮದಲ್ಲಿದೆ.
ವಿಶ್ವನಾಥ ದೇವಸ್ಥಾನ ಮತ್ತು ಪುರಾತನ ಬಾವಿಯ ದೂರಗಳು
- ಬೆಂಗಳೂರು – 260 ಕಿ.ಮೀ
- ದಾವಣಗೆರೆ – 3 ಕಿ.ಮೀ
- ದಾವಣಗೆರೆ ರೈಲ್ವೆ ನಿಲ್ದಾಣ – 3 ಕಿ.ಮೀ
ಭೇಟಿ ನೀಡಿ

