ಹುಲಿಯೂರುದುರ್ಗ ಕುಂಭಿಬೆಟ್ಟ

ಹುಲಿಯೂರುದುರ್ಗ ಕುಂಭಿಬೆಟ್ಟವು ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಕುಣಿಗಲ್ ತಾಲ್ಲೂಕಿನಲ್ಲಿ ಇರುವ ಬೆಟ್ಟವಾಗಿದೆ. ಈ ಕೋಟೆಯನ್ನು ಅಥವಾ ಬೆಟ್ಟ ಏರಲು ದುರ್ಗಮವಾಗಿದ್ದು, ಬೆಟ್ಟದ ಮೇಲೆ ಕೆಂಪೇಗೌಡರ ಏಳು ಸುತ್ತಿನ ಕೋಟೆಯನ್ನು ನಿರ್ಮಿಸಿದರು. ಕೆಂಪೇಗೌಡರು ನಿರ್ಮಿಸಿದ 09 ಕೋಟಿಗಳಲ್ಲಿ ಈ ಕೋಟೆಯು ಕೂಡ ಒಂದು. ಕೆಂಪೇಗೌಡರು ಈ ಕೋಟೆಯನ್ನು ಆಳಿದ ನಂತರ ಈ ಸ್ಥಳವನ್ನು ಟಿಪ್ಪು ಸುಲ್ತಾನನು ಆಕ್ರಮಿಸಿಕೊಳ್ಳುತ್ತಾನೆ.

ಹುಲಿಯೂರುದುರ್ಗ ಕುಂಭಿಬೆಟ್ಟದ ದೂರಗಳು

  • ಬೆಂಗಳೂರು – 108 ಕಿ.ಮೀ
  • ತುಮಕೂರು – 66 ಕಿ.ಮೀ
  • ಕುಣಿಗಲ್ – 25 ಕಿ.ಮೀ
  • ಕುಣಿಗಲ್ ರೈಲ್ವೆ ನಿಲ್ದಾಣ – 26 ಕಿ.ಮೀ

ಈ ಕೋಟೆಯ ಮೇಲೆ ಒಂದು ಉಗ್ರಾಣ ಇದ್ದು ಮತ್ತ್ತೆ ಯಾವುದೇ ರೀತಿಯ ಅವಶೇಶಗಳು ಇಲ್ಲ. ಈ ಕೋಟೆಯನ್ನು ಹತ್ತಲು ಅಥವಾ ಏರಲು ಒಂದು ಸಾಹಸಮವಾಗಿದೆ. ಚಾರಣ ಪ್ರಿಯರಿಗೆ ಮತ್ತು ಹಳೆ ಕಾಲದ ಕೋಟೆಗಳ ಬಗ್ಗೆ ಮಾಹಿತಿ ತಿಳಿಯಲು ಉತ್ತಮ ಸ್ಥಳವಾಗಿದೆ.

ಭೇಟಿ ನೀಡಿ
ಕುಣಿಗಲ್ ತಾಲ್ಲೂಕಿನ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ತುಮಕೂರು ಜಿಲ್ಲೆಯ ಇತರೆ ತಾಲ್ಲೂಕು ಪ್ರವಾಸಿ ಸ್ಥಳಗಳು


Responsive Services Section