ಬೋಳಪ್ಪನಹಳ್ಳಿಯು ಕರ್ನಾಟಕ ರಾಜ್ಯದ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ರಾಮನಗರ ತಾಲ್ಲೂಕಿನ ಒಂದು ಗ್ರಾಮವಾಗಿದೆ. ಈ ಗ್ರಾಮದಲ್ಲಿರುವ ರಂಗರಾಯನ ದೊಡ್ಡಿ ಕೆರೆಯು, ದೋಣಿ ವಿಹಾರ ಮತ್ತು ನೀರು ಆಧಾರಿತ ಸಣ್ಣ ಪ್ರಮಾಣದ ಚಾರಣಕ್ಕಾಗಿ ಅತ್ಯಂತ ಆಕರ್ಷಕ ಸ್ಥಳವಾಗಿದೆ. ಸರೋವರದ ಪಕ್ಕದಲ್ಲಿರುವ ಕಲ್ಲಿನ ಬೆಟ್ಟ ಸಣ್ಣ ಪ್ರಮಾಣದ ಚಾರಣಕ್ಕೆ ಸೂಕ್ತವಾಗಿದ್ದು, ಚಾರಣದ ನಂತರ ಬೆಟ್ಟದ ತುದಿಯಿಂದ ಅದ್ಭುತ ನೋಟವನ್ನು ವೀಕ್ಷಿಸಬಹುದು.
ರಂಗರಾಯನ ದೊಡ್ಡಿ ಕೆರೆ ದೋಣಿ ವಿಹಾರದ ದೂರಗಳು
- ಬೆಂಗಳೂರು – 54 ಕಿ.ಮೀ
- ರಾಮನಗರ – 3 ಕಿ.ಮೀ
- ರಾಮನಗರ ರೈಲ್ವೆ ನಿಲ್ದಾಣ – 3 ಕಿ.ಮೀ
ಈ ಕೆರೆಯ ಪಕ್ಕದಲ್ಲಿ ಸುಂದರವಾದ ಉದ್ಯಾನವನವಿದೆ. ವಾರಾಂತ್ಯದ ವಿಹಾರಕ್ಕೆ ಇದು ಅತ್ಯುತ್ತಮ ಸ್ಥಳವಾಗಿದೆ. ಕೆರೆ ಮತ್ತು ದೊಡ್ಡ ಬಂಡೆಯ ಬಳಿಯ ಸಣ್ಣ ಉದ್ಯಾನವನವು ಸ್ಥಳದ ಸೌಂದರ್ಯವನ್ನು ಇನ್ನಷ್ಟು ಇಮ್ಮಡಿಗೊಳಿಸಿದೆ.
ದೋಣಿ ವಿಹಾರ ದರ
| ದೋಣಿ | ಸಮಯ | ದರ | |
| ಪ್ಯಾಡಲ್ ದೋಣಿ | 20 ನಿಮಿಷಗಳು | Rs.20/- | ವಯಸ್ಕರು |
| ಪ್ಯಾಡಲ್ ದೋಣಿ | 20 ನಿಮಿಷಗಳು | Rs.10/- | ಮಕ್ಕಳು |
| ಮೋಟಾರು ದೋಣಿ | 1 ಸುತ್ತು | Rs.20/- | ವಯಸ್ಕರು |
| ಮೋಟಾರು ದೋಣಿ | 1 ಸುತ್ತು | Rs.10/- | ಮಕ್ಕಳು |
ದೋಣಿ ವಿಹಾರ ಸಮಯ
ಬೆಳಿಗ್ಗೆ 8:00 ರಿಂದ ಸಂಜೆ 6:00 ವರೆಗೆ.
ಭೇಟಿ ನೀಡಿ






